News & Events
ದಾದಿಯರೊಂದಿಗೆ ರಕ್ಷಾಬಂಧನ
ದಿನಾಂಕ 30.08.2023ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ದಾದಿಯರೊಂದಿಗೆ ಆಚರಿಸಲಾಯಿತು. ರಕ್ಷಾಬಂದನ ಎಂಬುದರ ತಾತ್ಪರ್ಯವೇನೆಂದರೆ ಪ್ರೀತಿಯ ಭಾವದಿಂದ ತನ್ನ ರಕ್ಷಣೆಯ ಜವಾಬ್ದಾರಿಯನ್ನು ಪರಸ್ಪರ ಹಂಚಿಕೊಳ್ಳುವುದು ಎಂದು ಹೇಳಬಹುದು. ಮನುಷ್ಯನು ತನ್ನ ಬದುಕಿನಲ್ಲಿ ಹಲವಾರು ವಸ್ತುಗಳ, ಸಂಬಂಧಗಳ ರಕ್ಷಣೆ ಮಾಡಬೇಕು. ಅದು ಹೆಚ್ಚಾಗಿ ಸ್ತ್ರೀ ಸಂಬಂಧಿತವಾದದ್ದು ಎನ್ನುವುದು ವಿಶೇಷ. ಇದರ ತಾತ್ಪರ್ಯವೇನೆಂದರೆ, ಸ್ತ್ರೀಯರು ಅಬಲರು ಎಂದಲ್ಲ, ಅವರ ರಕ್ಷಣೆ ನಮ್ಮ ಕರ್ತವ್ಯವೆಂದು. ಆದ್ದರಿಂದ ಪುರುಷನು ಭೂಮಿಯನ್ನು ತಾಯಿ ಎಂಬ ಭಾವದಿಂದ, ವಿದ್ಯೆಯನ್ನು
ದೀಪಪ್ರದಾನ 29.03.2023
29.03.2023 ರಂದು ಕಲ್ಲಡ್ಕ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ 7ನೇ ತರಗತಿಯ ದೀಪಪ್ರದಾನ ಕಾರ್ಯಕ್ರಮ ಬೆಂಗಳೂರು ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಮಾತಾನಾಡುತ್ತಾ, ನಾನು ವಿದ್ಯಾಸಂಸ್ಥೆಯ ಆವರಣದಲ್ಲಿ ಕಳೆದ ಅಷ್ಟು ಸಮಯ ನನ್ನಷ್ಟಕ್ಕೆ ನಾನು ಅಂತರ್ಮುಖಿಯಾಗಿದ್ದೇನೆ. ಪತ್ರಕಾರನಾಗಿರುವ ನಾನು ಯಾವುದದರೂ ತಪ್ಪು ಸಿಗುತ್ತದೆಯೋ ಎಂದು ಹುಡುಕುತ್ತಿದ್ದಾಗ ನನಗೆ ತೃಣಮಾತ್ರದಷ್ಟು ತಪ್ಪು ಸಿಗಲಿಲ್ಲ. ಸಣ್ಣ ಸಣ್ಣ ಸಂಗತಿಗಳು ನಮ್ಮ ಜೀವನವನ್ನು ಸುಧಾರಿಸುತ್ತದೆ. ಸಾಧ್ಯವಾದರೆ ಆ ಸಣ್ಣ ಸಂಗತಿಗಳು ಜಗತ್ತನ್ನೆ
ಜಿತೇಂದ್ರ ಕುಂದೇಶ್ವರ
ಎಂಬತ್ತು ದಾಟಿದ #ಯುವಕ!ನ ದಣಿವರಿಯದ ಹೋರಾಟ ಕಲ್ಲಡ್ಕ ಶಾಲೆಯ ಸಂಸ್ಕಾರಯುತ ಶಿಕ್ಷಣದ ದೀಪ ಪ್ರದಾನ #ಕಲ್ಲಡ್ಕ #ಕಥನ #ಭಾಗ-2 ಮೊನ್ನೆ ದೀಪ ಪ್ರದಾನ ಕಾರ್ಯಕ್ರಮಕ್ಕೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ನಮ್ಮ ವಿಶ್ವವಾಣಿಯ ಸಂಪಾದಕರಾದ #ವಿಶ್ವೇಶ್ವರ ಭಟ್ಟರು ಮುಖ್ಯ ಅತಿಥಿ. ಪತ್ರಿಕೆ ಎಂದರೆ ಪ್ರಗತಿ ಪರ, ಎಡಚಿಂತನೆಯ ಬರಹಗಳಷ್ಟೇ ಅಂಕಣವಾಗಬಲ್ಲದು ಎಂದು ಬಲಪಂಥೀಯರೂ ತಿಳಿದುಕೊಂಡಿದ್ದ ಕಾಲ ಘಟ್ಟದಲ್ಲಿ ಬಲಪಂಥೀಯ, #ರಾಷ್ಟ್ರೀಯ ಚಿಂತನೆಯನ್ನು ಸಂಪಾದಕೀಯ ಪುಟಗಳಲ್ಲಿ ಅಗ್ರಸ್ಥಾನ ನೀಡಿದ್ದು ಮಾತ್ರವಲ್ಲದೆ #ವಿಜಯಕರ್ನಾಟಕ ಪತ್ರಿಕೆಯಲ್ಲಿ ಎರಡು ದಶಕಗಳ ಹಿಂದೆ ವೇದಿಕೆ ನಿರ್ಮಿಸಿ
ಜಿತೇಂದ್ರ ಕುಂದೇಶ್ವರ
#ಕಲ್ಲಡ್ಕ #ಪ್ರಭಾಕರ #ಭಟ್…* _ಸಂಘಟನೆಯಿಂದ ಶಕ್ತಿ ಎನ್ನುವುದನ್ನು ಸಾಧಿಸಿ ತೋರಿಸಿ ಇದೀಗ ವ್ಯಕ್ತಿಯೇ ಪ್ರಖರ ಶಕ್ತಿಯಾಗಿ ಪ್ರಜ್ವಲಿಸಿದವರು.. ಕಲ್ಲಡ್ಕ ಭಟ್ಟರ ಕುರಿತು ಬಹಳ ಕೇಳಿದ್ದರೂ ಪತ್ರಕರ್ತನಾಗಿ ನಾನು ಅಂತರದಲ್ಲಿಯೇ ಇದ್ದವನು. ಮೊದಲ ಭೇಟಿ ಹತ್ತು ವರ್ಷಗಳ ಹಿಂದೆ.. ಸೀತಾರಾಮ ಕೆದಿಲಾಯರ 25 ಸಾವಿರ ಕಿ.ಮೀ ನಡೆದೇ ಭಾರತ ಪರಿಕ್ರಮ ಯಾತ್ರೆ ಮಂಗಳೂರಿಗೆ ಬಂದಾಗ. ನಾನು #ಕನ್ನಡಪ್ರಭ ದಲ್ಲಿದ್ದೆ. ಸಿಕ್ಕಿದ 7-8 ನಿಮಿಷದಲ್ಲಿ ಕಲ್ಲಡ್ಕ ಭಟ್ರ ಸಂದರ್ಶನ ಮಾಡಿದ್ದೆ, ಸಂಪಾದಕ ವಿಶ್ವೇಶ್ವರ ಭಟ್ಟರು ರಾಜ್ಯಪುಟದಲ್ಲಿ ಪ್ರಕಟಿಸಿದ್ರು. ನನ್ನ ಬಳಿ
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಶ್ರೀ ಗುರೂಜಿ ಸಂಸ್ಮರಣೆ 16.2.2023
ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೇ ಸರಸಂಘಚಾಲಕರಾದ ಶ್ರೀ ಗುರೂಜಿಯವರ ಜನ್ಮದಿನಾಚರಣೆಯನ್ನು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಶಿಶುಮಂದಿರ ಹಾಗೂ ಪೂರ್ವಗುರುಕುಲದ ೧ ಮತ್ತು ೨ನೇ ತರಗತಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರತಿಭಾ ಪ್ರದರ್ಶನ ನಡೆಯಿತು. ಮುಖ್ಯ ಅತಿಥಿಯಾಗಿ ಟಿ.ಬಿ.ಎ ಕೆಂಬ್ರಿಡ್ಜ್ ಇಂಟರ್ನ್ಯಾಶನಲ್ ಸ್ಕೂಲ್, ಮಂಗಳೂರು ಇದರ ಪ್ರಾಂಶುಪಾಲರಾದ ಶ್ರೀಮತಿ ಸುರೇಖಾ ಎಂ.ಹೆಚ್ ಇವರು ಭಾರತಮಾತೆ ಹಾಗೂ ಶ್ರೀಗುರೂಜಿ ಭಾವಚಿತ್ರದ ಮುಂಭಾಗದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿ ಕಾರ್ಯಕ್ರಮದಲ್ಲಿ ಪುಟಾಣಿ ವಿದ್ಯಾರ್ಥಿಗಳು ಮಾಡಿದ
ಶ್ರೀರಾಮ ಪದವಿ ಪೂರ್ವ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ದೀಪಪ್ರದಾನ 8.2.2023
ಪದವಿಪೂರ್ವ ವಿಭಾಗದ ವಿದ್ಯಾರ್ಥಿಗಳ ದೀಪ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಗೋವಾ ರಾಜ್ಯದ ಮುಖ್ಯಮಂತ್ರಿ ಶ್ರೀ ಡಾ. ಪ್ರಮೋದ್ ಸಾವಂತ್ ಇವರು ಶ್ರೀರಾಮ ವಿದ್ಯಾಕೇಂದ್ರದಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶ್ರೀರಾಮನ ಗುಣಗಳು ಮೈಗೂಡಲಿ, ವಿದ್ಯಾರ್ಥಿಗಳು ಕೌಶಲ್ಯ ಆಧಾರಿತ ಶಿಕ್ಷಣದ ಕಡೆಗೆ ಆಸಕ್ತಿ ವಹಿಸಬೇಕು ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಇವರು ಶ್ರೀರಾಮ ವಿದ್ಯಾಕೇಂದ್ರವು ಅನೇಕ ಅನುಭವಗಳ ಕಣಜ ನಮ್ಮ ವಿದ್ಯಾಭ್ಯಾಸ ಕೇವಲ